ಜಬಲಪುರನ ದಯೋದಯ ತೀರ್ಥದ ತಿಲಾವರ ಘಟ್ಟದಲ್ಲಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಪರಮ ಶಿಷ್ಯರಾದ ಕ್ಷುಲ್ಲಕ ಶ್ರೀ 105 ಧರ್ಮಸಾಗರ ಮಹಾರಾಜರ ಸಲ್ಲೇಖಣಾಪೂರ್ವ ಸಮಾಧಿಮರಣ
Culture JAINISM

Posted by admin on 2023-05-28 13:04:24 |

Share: Facebook | Twitter | Whatsapp | Linkedin


ಜಬಲಪುರನ ದಯೋದಯ ತೀರ್ಥದ ತಿಲಾವರ ಘಟ್ಟದಲ್ಲಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಪರಮ ಶಿಷ್ಯರಾದ ಕ್ಷುಲ್ಲಕ ಶ್ರೀ 105 ಧರ್ಮಸಾಗರ ಮಹಾರಾಜರ ಸಲ್ಲೇಖಣಾಪೂರ್ವ ಸಮಾಧಿಮರಣ

ಜಬಲಪುರ : 27 ಮೇ 2023 ರ ಶನಿವಾರ ಮಧ್ಯಾಹ್ನ12:35 ಕ್ಕೆ ಜಬಲಪುರನ ದಯೋದಯ ತೀರ್ಥದ ತಿಲಾವರ ಘಟ್ಟದಲ್ಲಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಪರಮ ಶಿಷ್ಯರಾದ ಕ್ಷುಲ್ಲಕ ಶ್ರೀ 105 ಧರ್ಮಸಾಗರ ಮಹಾರಾಜರ ಸಲ್ಲೇಖಣಾಪೂರ್ವ ಸಮಾಧಿಮರಣವು ಸಮಾಪ್ತವಾಯಿತು. ಈ ಸಂಧರ್ಭದಲ್ಲಿ ಆರ್ಯಿಕಾ ಶ್ರೀ 105 ಆದರ್ಶಮತಿ ಮಾತಾ ಮತ್ತು ಕ್ಷುಲ್ಲಕ ಶ್ರೀ 105 ತತ್ವಸಾಗರ ಮಹಾರಾಜರು ಹಾಗು ಇನ್ನಿತರ 26 ಕ್ಷುಲ್ಲಕ ಮುನಿಗಳು ಉಪಸ್ಥಿತರಿದ್ದರು.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024