Posted by admin on 2023-06-02 22:47:34 | Last Updated by admin on 2024-03-28 13:10:49
Share: Facebook | Twitter | Whatsapp | Linkedin
ನರಸಿಂಹರಾಜಪುರ : ಸಿಂಹನಗದ್ಧೆಯಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನಧರ್ಮಬಳಗ ಜಂಟಿಯಾಗಿ ಮತ್ತು ಸಿಂಹನಗದ್ಧೆ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಇವರ ಅಶೀರ್ವಾದದೊಂದಿಗೆ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ನಾಯಕತ್ವ ತರಬೇತಿಯನ್ನು ಆಯೋಜನೆ ಮಾಡಲಾಗಿದೆ. ಶಿಬಿರವು ಇದೇ ತಿಂಗಳ ಜೂನ್ 24 ಶನಿವಾರ ಹಾಗೂ 25 ಭಾನುವಾರ ನರಸಿಂಹರಾಜಪುರದಲ್ಲಿ (ಸಿಂಹನಗದ್ಧೆ) ನಡೆಯಲಿದೆ. 18 to 35 ವಯಸ್ಸಿನ ಜೈನ ಸಮಾಜದ ಶ್ರಾವಕ ಮತ್ತು ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಸರು ನೊಂದಾಯಿಸಲು ಹಾಗೂ ಮಾಹಿತಿಗಾಗಿ